Slide
Slide
Slide
previous arrow
next arrow

ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಆರ್‌ವಿ‌ಡಿ ಕಟಿಬದ್ಧ: ಸದಾನಂದ ದಬಗಾರ

300x250 AD

ಜೊಯಿಡಾ: ಬಡತನ ನಿವಾರಣೆಯಾಗಬೇಕಾರೆ ಶಿಕ್ಷಣ ಮತ್ತು ಆರೋಗ್ಯ ಅತಿ ಮುಖ್ಯವಾಗಿದೆ. ಇದರ ಅಭಿವೃದ್ಧಿಗೆ ಕಂಕಣಬದ್ದರಾದ ಶಾಸಕ ಆರ್.ವಿ.ದೇಶಪಾಂಡೆ ಹುಟ್ಟುಹಬ್ಬ ಆಚರಿಸುತ್ತಿರುವುದು ಸಂತಸ ತಂದಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ಸದಾನಂದ ದಬಗಾರ ಹೇಳಿದರು.

 ಬ್ಲಾಕ್ ಕಾಂಗ್ರೆಸ್ ಸಮಿತಿ ಜೊಯಿಡಾ ವತಿಯಿಂದ ಶಾಸಕ ಮತ್ತು ಆಡಳಿತ ಸುಧಾರಣಾ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹುಟ್ಟು ಹಬ್ಬದ ನಿಮಿತ್ತ ಜೊಯಿಡಾ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸ್ಕಿಟ್  ವಿತರಣೆಯ ಮುಂದಾಳತ್ವ ವಹಿಸಿ ಮಾತನಾಡಿದರು.

300x250 AD

 ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ್ ದೇಸಾಯಿ, ಶಿವಾನಂದ ಪಾಟೀಲ , ಶರಣಪ್ಪ ಗದ್ದಿ  , ನಿಸಾರ್ ಗತ್ತಲ್ , ಗಣೇಶ ಪಾಟಿಲ್ , ಶ್ರೀಧರ ದಬಗಾರ, , ರಮೇಶ ಎಮ್ ನಾಯ್ಕ, ನಿಲೇಶ್ ದೇಸಾಯಿ, ಸೂರಜ್ ಹರಿಜನ, ಶಿವಪ್ರಸಾದ್ ಮಿರಾಶಿ ಮತ್ತು ವೈಧ್ಯರು ಇದ್ದರು.

Share This
300x250 AD
300x250 AD
300x250 AD
Back to top